ಲಿಡ್‍ಕರ್ ಪುನಃಶ್ಚೇತನ ಕಾರ್ಯಕ್ರಮಗಳು

ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಹಾಯ ಒದಗಿಸುವ ಯೋಜನೆ
ಉದ್ದೇಶ :
ಕುಶಲಕರ್ಮಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ನಿಗಧಿಪಡಿಸಿ ಮಾರುಕಟ್ಟೆ ಸಹಾಯ ಒದಗಿಸುವ ಮೂಲಕ ನಿರಂತರ ಉದ್ಯೋಗ ಒದಗಿಸುವುದು ಮತ್ತು ಖಾಸಗಿ ಡೀಲರ್ಗಳ ಶೋಷಣೆಯಿಂದ ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ವಿವರ:

ಮಾರುಕಟ್ಟೆ ಸಹಾಯ ಯೋಜನೆಯಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಅನುಷ್ಟಾನ ವಿಧಾನ :
1) ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು
2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ
ನೇರ ಸಾಲ ಯೋಜನೆ
ಉದ್ದೇಶ :
ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಮನೆಗಳಲ್ಲಿ / ರಸ್ತೆ ಬದಿ ಕುಳಿತು ಕಾಯಕದಲ್ಲಿ ತೊಡಗಿರುವ ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿರುವ ಚರ್ಮ ಕುಶಲಕರ್ಮಿಗಳಿಗೆ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಜೀವನೋಪಾಯಕ್ಕೆ ಅನುಕೂಲವಾಗುವಂತೆ ನಿಗಮದಿಂದ ನೇರ ಸಾಲ ಮತ್ತು ಸಹಾಯಧನ ಒದಗಿಸಿ ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ವಿವರ :
ಮನೆಗಳಲ್ಲಿ / ರಸ್ತೆ ಬದಿ ಕುಳಿತು ಕಾಯಕ ನಿರ್ವಹಿಸುತ್ತಿರುವ ಚರ್ಮಕಾರರು ಮತ್ತು ತರಬೇತಿ ಪಡೆದ ಚರ್ಮ ಕುಶಲಕರ್ಮಿಗಳು ಗುಡಿ ಕೈಗಾರಿಕೆ ಪ್ರಾರಂಭಿಸಿ ಚರ್ಮ ಉತ್ಪನ್ನ / ತಯಾರಿಸಲು, ಶೂ/ಚಪ್ಪಲಿ ತಯಾರಿಕೆಗೆ ಕಚ್ಛಾಮಾಲು ಖರೀದಿ, ಚರ್ಮಕಾರರ ಕುಟೀರದಲ್ಲಿ ಉತ್ಪಾದನೆ ಮತ್ತು ಮಾರಾಟ, ಶೂ/ ಪಾದರಕ್ಷೆ ಮತ್ತು ಇತರೆ ಚರ್ಮ ವಸ್ತುಗಳ ದುರಸ್ತಿ ಮಾಡುವ ಅಂಗಡಿ ತೆರೆಯುವುದು, ತಯಾರಿಸಿದ ಉತ್ಪನ್ನಗಳನ್ನು ತಳ್ಳುವ ಗಾಡಿ ಅಥವಾ ಲಘು ವಾಹನದಲ್ಲಿಟ್ಟು ಮಾರಾಟ ಮಾಡುವುದು, ಸಿದ್ಧ ವಸ್ತುಗಳಾದ ಹವಾಯಿ ಚಪ್ಪಲಿ, ಚರ್ಮೇತರ ಪಾದರಕ್ಷೆಗಳು, ಸ್ಕೂಲ್ ಬ್ಯಾಗ್ಗಳು ಮತ್ತಿತರೆ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವುದು, ಚರ್ಮ ಹದ ಮಾಡುವ ಚಟುವಟಿಕೆ ಇತ್ಯಾದಿ., ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿಗಮದಿಂದ ನೇರ ಸಾಲ ಮತ್ತು ಸಹಾಯಧನವನ್ನು ಮಂಜೂರು ಮಾಡಲಾಗುವುದು.
ಘಟಕ ವೆಚ್ಚ:
ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅನುಷ್ಟಾನ ವಿಧಾನ :
1) ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು
2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ
“ಪಾದುಕೆ ಕುಟೀರ” ಒದಗಿಸುವ ಯೋಜನೆ
ಉದ್ದೇಶ :
ಈ ಯೋಜನೆಯಡಿ ಬೀದಿ ಬದಿ ಕುಳಿತು ಕಾಯಕ ನಿರ್ವಹಿಸುತ್ತಿರುವ ಚರ್ಮಕಾರರು ಸ್ಥಳೀಯ ಸಂಸ್ಥೆಗಳಿಂದ/ ಇತರೆ ಸಂಸ್ಥೆಗಳಿಂದ ಪರವಾನಗಿ ಪಡೆದು ಸಲ್ಲಿಸಿದಲ್ಲಿ ಗೌರವಯುತವಾಗಿ/ ಸುರಕ್ಷಿತವಾಗಿ ಕುಳಿತು ಕಾರ್ಯ ನಿರ್ವಹಿಸಲು ಅನುವಾಗುವಂತೆ ಪಾದುಕೆ ಕುಟೀರಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.
ವಿವರ :
ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅನುಷ್ಟಾನ ವಿಧಾನ :
1) ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು
2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅನುಷ್ಟಾನ ವಿಧಾನ :
1) ಜಿಲ್ಲಾ ವ್ಯವಸ್ಥಾಪಕರು ಡಾ: ಅಂ.ಅ.ನಿ.ನಿ. – ಸದಸ್ಯರು
2) ನಿಗಮದ ಜಿಲ್ಲಾ ಸಂಯೋಜಕರು – ಸದಸ್ಯ ಕಾರ್ಯದರ್ಶಿ

ಸೂಚನೆ : ಯೋಜನೆ ಆಧಾರದ ಮೇಲೆ ಸಾಮಾನ್ಯ ಅರ್ಹತೆ ಮತ್ತು ಒದಗಿಸಬೇಕಾದ ದಾಖಲಾತಿಗಳಲ್ಲಿ ಬದಲಾವಣೆಗಳಾಗಬಹುದು.